ಪರಿಸರ ದಿನ: ಕಾಡಾನೆಗಳಿಗೆ ಅರಣ್ಯ ಅಧಿಕಾರಿಗಳಿಂದ ಹಲಸಿನ ಹಣ್ಣುಗಳ ಔತಣ ಕೂಟ…!
ಮಡಿಕೇರಿ: ಕೊಡಗಿನ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳಿಗೆ ಹಲಸಿನ ಹಣ್ಣಿನ ಔತಣ ಕೂಟ ಏರ್ಪಡಿಸಲಾಗಿತ್ತು. ಪರಿಸರ ದಿನಾಚರಣೆ ಅಂಗವಾಗಿ ಕುಶಾಲನಗರ ವಿಭಾಗದ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ. ಈ ಕುರಿತು ನ್ಯೂ ಇಂಡಿಯನ್ ಎಕ್ಸ್ಪ್ರೆಸ್.ಕಾಮ್ ವರದಿ ಮಾಡಿದೆ. ವರದಿ ಪ್ರಕಾರ, ಹಲಸಿನ ಹಣ್ಣಿನ ಋತುವಿನಲ್ಲಿ ಕಾಡಾನೆಗಳು ಹೆಚ್ಚಾಗಿ ಹಲಸಿನ ಹಣ್ಣಿನ ಪರಿಮಳದಿಂದ ಆಮಿಷಕ್ಕೊಳಗಾಗಿ ಎಸ್ಟೇಟ್ಗಳಿಗೆ … Continued