ನಿಮ್ಮನ್ನು ಅವಮಾನಿಸಿದ ಪಕ್ಷದಲ್ಲಿ ಇರಬೇಡಿ, ಎನ್‌ಡಿಎಗೆ ಬನ್ನಿ ಎಂದು ಅಮರಿಂದ್‌ ಗೆ ಬಹಿರಂಗ ಆಹ್ವಾನ ನೀಡಿದ ಅಠಾವಳೆ

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ಎನ್‌ಡಿಎ ಸೇರುವಂತೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ಬಹಿರಂಗ ಆಹ್ವಾನ ನೀಡಿದ್ದಾರೆ. ಭಾನುವಾರ ಮಾಧ್ಯಮದವರ ಜೊತೆ ಮಾತನಾಡಿರುವ ಅವರು, ನಿಮ್ಮನ್ನು ಅವಮಾನಿಸಿದ ಪಕ್ಷವನ್ನು ತೈಜಿಸುವಂತೆ ಅಮರಿಂದರ್‌ ಅವರಿಗೆ ಹೇಳಿದ ಅವರು, ನಿಮ್ಮನ್ನು ಅಪಮಾನ ಮಾಡಿದ ಪಕ್ಷದಲ್ಲಿ ಮುಂದುವರೆಯುವುದರಿಂದ … Continued