ಮಾಜಿ ವ್ಯವಹಾರ ಪಾಲದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಕ್ರಿಕೆಟಿಗ ಎಂ.ಎಸ್. ಧೋನಿ : 15 ಕೋಟಿ ರೂ ವಂಚನೆ ಆರೋಪ
ರಾಂಚಿ : ಆರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್ಮೆಂಟ್ ಲಿಮಿಟೆಡ್ನ ಮಿಹಿರ್ ದಿವಾಕರ ಮತ್ತು ಸೌಮ್ಯ ವಿಶ್ವನಾಥನ್ ವಿರುದ್ಧ ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ರಾಂಚಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಸೌಮ್ಯ ವಿಶ್ವನಾಥನ್ ಮತ್ತು ಮಿಹಿರ್ ದಿವಾಕರ ವಿರುದ್ಧ ಧೋನಿ ಸುಮಾರು 15 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಿಹಿರ್ ದಿವಾಕರ ಅವರು … Continued