ಲೋಕಾಯುಕ್ತ ದುರ್ಬಲಗೊಳಸಲು ರಾಜಕಾರಣಿಗಳಿಂದ ಒಳ ಒಪ್ಪಂದ, ಆದರೆ ಹೈಕೋರ್ಟ್‌ ತೀರ್ಪಿನಿಂದ ಲೋಕಾಯುಕ್ತಕ್ಕೆ ಬಲ : ಸಂತೋಷ್‌ ಹೆಗ್ಡೆ

ಮೈಸೂರು: ಕರ್ನಾಟಕದ ಮೂರು ಪಕ್ಷದವರೂ ಹೈಕೋರ್ಟ್‌ ಎಸಿಬಿ ರದ್ದುಪಡಿಸಿದ ತೀರ್ಪನ್ನು ವಿರೋಧಿಸಬಹುದು ಆದರೆ, ಈ ತೀರ್ಪಿನಿಂದ ಲೋಕಾಯುಕ್ತಕ್ಕೆ ಬಲ ಬಂದಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಇದ್ದ ವೇಳೆ ಸಾಕಷ್ಟು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಶಿಕ್ಷೆ ಆಗಿತ್ತು ಹೀಗಾಗಿ ಹೈಕೋರ್ಟ್‌ ತೀರ್ಪಿನ ನಂತರ ಎಲ್ಲ ಪಕ್ಷಗಳ ಭ್ರಷ್ಟಾಚಾರಿಗಳಿಗೆ … Continued