ಕೃಷಿ ಶಾಸನಗಳ ವಿರುದ್ಧ 9 ತಿಂಗಳ ಪ್ರತಿಭಟನೆ: 2 ದಿನಗಳ ರಾಷ್ಟ್ರೀಯ ಸಮಾವೇಶಕ್ಕೆ ಸಿಂಗು ಗಡಿಯಲ್ಲಿ ಸೇರುತ್ತಿರುವ ರೈತರು

ನವದೆಹಲಿ: ಕಳೆದ ವರ್ಷ ಜಾರಿಗೆ ತರಲಾದ ಮೂರು ಹೊಸ ಕೃಷಿ ಶಾಸನಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಒಂಬತ್ತು ತಿಂಗಳುಗಳನ್ನು ಗುರುತಿಸಿ, ರೈತರು, ಮೀನುಗಾರರು, ರೈತ ಮಹಿಳೆಯರು, ಬುಡಕಟ್ಟು ಜನಾಂಗದವರಿಗೆ ರಾಷ್ಟ್ರೀಯ ವೇದಿಕೆಯನ್ನು ಸೃಷ್ಟಿಸುವ ಪ್ರಮುಖ ಕಸರತ್ತಿನಲ್ಲಿ ನೂರಾರು ರೈತರು ಗುರುವಾರ ರಾಷ್ಟ್ರೀಯ ರಾಜಧಾನಿಯ ಸಿಂಗು ಗಡಿಯಲ್ಲಿ ಜಮಾಯಿಸಿದ್ದಾರೆ. ಹನ್ನನ್ ಮೊಲ್ಲಾ ಮತ್ತು ರಾಕೇಶ್ ಟಿಕೈಟ್ ಸೇರಿದಂತೆ … Continued