ಕೊರೊನಾ ಹೊಡೆತಕ್ಕೆ ಮೀನಾಗರರು ಸಂಕಷ್ಟದಲ್ಲಿ

ಕಾರವಾರ : ಕೊರೋನಾ ಮಹಾಮಾರಿ ಮೀನುಗಾರರ ಬದುಕನ್ನುಸಂಕಷ್ಟಕ್ಕೆ ತಳ್ಳಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮೀನುಗಾರರಿಗೆ ಅವಧಿಗೂ ಮುಂಚಿತವೇ ಮೀನುಗಾರಿಕೆ ಬಂದ್ ಮಾಡುವ ಸ್ಥಿತಿ ಮತ್ತೊಮ್ಮೆ ಬಂದೊದಗಿದೆ. ಆಳ ಸಮುದ್ರ ಮೀನುಗಾರಿಕೆ ಹಂಗಾಮು ಮುಕ್ತಾಯಕ್ಕೆ ಇನ್ನು ಒಂದು ತಿಂಗಳ ಸಮಯವಿರುವಂತೆಯೇ ಮೀನುಗಾರಿಕೆ ಸ್ಥಗಿತ ಮಾಡಲು ಮೀನುಗಾರರು ಮುಂದಾಗಿದ್ದಾರೆ. ಕೊರೊನಾಕ್ಕೆ ಹೆದರಿ ಹೊರ ರಾಜ್ಯದ ಮೀನುಗಾರಿಕಾ ಕಾರ್ಮಿಕರು … Continued