ಒಡಿಶಾದಲ್ಲಿ ಆಪರೇಷನ್ ಗಜ: ಮಹಾನದಿ ಸೆಳೆವಿಗೆ ಸಿಕ್ಕಿಹಾಕಿಕೊಂಡ ಆನೆ ಬಚಾವಿಗೆ ಕಾರ್ಯಾಚರಣೆ.. ಮಗುಚಿದ ರಕ್ಷಣಾ ಬೋಟ್. ನೋಡಿ

ಕಟಕ್: ಒಡಿಶಾದಲ್ಲಿ ಅರಣ್ಯ ಅಧಿಕಾರಿಗಳು ಶುಕ್ರವಾರ ಮುಂಜಾನೆಯ ಕಟಕ್‌ನ ಸೇತುವೆಯ ಬಳಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಶುಕ್ರವಾರ ಮುಂಜಾನೆಯಿಂದ ನೀರಿನ ವೇಗದಿಂದಾಗಿ ಸುಮಾರು ಏಳು ಗಂಟೆಗಳಿಂದ ಆನೆ ಮಹಾನದಿ ನದಿಯಲ್ಲಿ ಸಿಲುಕಿಕೊಂಡಿದೆ. ಆನೆ ಸಿಲುಕಿಕೊಂಡ ಸ್ಥಳದಿಂದ ಅದು ಪಾರಾಗುವಂತೆ ಸಹಾಯ ಮಾಡಲು ಅಗ್ನಿಶಾಮಕ ಸಿಬ್ಬಂದಿಯ ತಂಡದ ಬೋಟ್ ಪ್ರವಾಹಕ್ಕೆ ಸಿಲುಕಿ ಮಗುಚಿದೆ…!ಆನೆ ಸಿಲುಕಿಕೊಂಡ ಸ್ಥಳದಿಂದ ಅದು … Continued