ಮುಂಬೈ:ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ವೇಳೆ ಹಠಾತ್‌ ಕುಸಿದ ಕಾಂಗ್ರೆಸ್ ಮುಖಂಡರಿದ್ದ ಎತ್ತಿನಬಂಡಿ..!

ಮುಂಬೈ: ಹೆಚ್ಚುತ್ತಿರುವ ಇಂಧನ ಬೆಲೆಗಳ ವಿರುದ್ಧ ಕಾಂಗ್ರೆಸ್ ನೇತೃತ್ವದ ಪ್ರತಿಭಟನೆ ಸಂದರ್ಭದಲ್ಲಿ ಪ್ರದರ್ಶನಕ್ಕೆ ಬಳಸಲಾಗಿದ್ದ ಎತ್ತಿನ ಬಂಡಿ ಮುಂಬಯಿಯಲ್ಲಿ ರಸ್ತೆಯ ಮಧ್ಯದಲ್ಲಿ ಕುಸಿದ ಕಾರಣ ಪ್ರತಿಭಟನೆ ಶನಿವಾರ ಹಠಾತ್ತನೆ ಅಂತ್ಯಗೊಂಡಿತು. ಸೋಷಿಯಲ್ ಮೀಡಿಯಾದಲ್ಲಿ ಮೂಡಿದ ವೀಡಿಯೊವೊಂದರಲ್ಲಿ, ಮುಂಬೈ ಕಾಂಗ್ರೆಸ್ ಮುಖ್ಯಸ್ಥ ಭಾಯಿ ಜಗ್ತಾಪ್ ಮತ್ತು ಹಲವಾರು ಪಕ್ಷದ ಕಾರ್ಯಕರ್ತರು ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಆಕಾಶ … Continued