ಗೇಮ್-ಚೇಂಜರ್? ದೆಹಲಿ ಕೋವಿಡ್‌-19 ರೋಗಿಗಳಿಗೆ ಚಿಕಿತ್ಸೆ ನೀಡಲು ಮೊನೊಕ್ಲೋನಲ್ ಎಂಟಿಬಾಡಿ ಕಾಕ್ಟೈಲ್ ಯಶಸ್ವಿ ಬಳಕೆ

ನವದೆಹಲಿ: ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಮೊದಲ ಏಳು ದಿನಗಳಲ್ಲಿ ವೇಗವಾಗಿ ಕೊರೊನಾ ಪ್ರಗತಿ ಹೊಂದಿದ ಇಬ್ಬರು ರೋಗಿಗಳಲ್ಲಿ ಮೊನೊಕ್ಲೋನಲ್ ಆಂಟಿಬಾಡಿ ಕಾಕ್ಟೈಲ್ ಅನ್ನು ಯಶಸ್ವಿಯಾಗಿ ಬಳಸಲಾಯಿತು. ಚಿಕಿತ್ಸೆಯು ಅದ್ಭುತವಾಗಿ ಕೆಲಸ ಮಾಡಿತು ಮತ್ತು ರೋಗಿಯ ಪ್ರಮುಖ ನಿಯತಾಂಕಗಳು 12 ಗಂಟೆಗಳಲ್ಲಿ ಸುಧಾರಣೆಯನ್ನು ತೋರಿಸಿವೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಸರ್ ಗಂಗಾ ರಾಮ್ … Continued