ಬದುಕ್ಕಿದ್ದಾಗಲೇ ತಾವು ಸತ್ತಿದ್ದೇವೆ ಎಂದು ಪರಿಹಾರ ಪಡೆದಿದ್ದ ಗ್ರಾಮಸ್ಥರು..!

ಚಿಂದ್ವಾರಾ: ಬದುಕಿದ್ದರೂ ತಮ್ಮ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಕೂಲಿ ಕಾರ್ಮಿಕರ ಯೋಜನೆಯಡಿ ಪರಿಹಾರ ಪಡೆದು ವಂಚಿಸಿರುವ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಮಧ್ಯಪ್ರದೇಶ ಕೃಷಿ ಸಚಿವ ಕಮಲ್ ಪಟೇಲ್ ತಿಳಿಸಿದ್ದಾರೆ. ಚಿಂದ್ವಾರಾ ಜಿಲ್ಲೆಯ 23ಕ್ಕೂ ಹೆಚ್ಚು ಮಂದಿ ತಾವು ಬದುಕಿದ್ದರೂ ತಮ್ಮ ಸಾವಿನ ನಕಲಿ ಮರಣ … Continued