ವೀಡಿಯೊ..| ಬೆಲ್ಟ್ ತೆಗೆದುಕೊಂಡು ತನಗೆ ತಾನೇ ಹೊಡೆದುಕೊಂಡ ಎಎಪಿ ನಾಯಕ…!
ಸೂರತ್ : ಆಮ್ ಆದ್ಮಿ ಪಕ್ಷದ ನಾಯಕ ಗೋಪಾಲ ಇಟಾಲಿಯಾ ಅವರು ಸೋಮವಾರ ಗುಜರಾತಿನ ಸೂರತ್ನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಗುಜರಾತಿನಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಎಸಗಿದ ವಿವಿಧ ಅಪರಾಧಗಳ ಸಂತ್ರಸ್ತರಿಗೆ “ನ್ಯಾಯ ದೊರಕಿಸಿಕೊಡಲು ವಿಫಲವಾದ” ಕಾರಣದಿಂದ ಪಶ್ಚಾತ್ತಾಪಕ್ಕಾಗಿ ಮತ್ತು ಜನರನ್ನು ನಿದ್ದೆಯಿಂದ ಎಬ್ಬಿಸಲು ತಮಗೆ ತಾವೇ ಬೆಲ್ಟ್ನಿಂದ ಹೊಡೆದುಕೊಂಡಿದ್ದಾರೆ. ವೇದಿಕೆಯಲ್ಲಿ ಕ್ಷಮೆ ಕೋರಿದ ಎಎಪಿ … Continued