ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಶ್ರೀಲಂಕಾ ನೆರವಿಗೆ ಬಂದ ದೊಡ್ಡಣ್ಣ ಭಾರತಕ್ಕೆ ಧನ್ಯವಾದ ಹೇಳಿದ ಲಂಕಾ ಕ್ರಿಕೆಟ್ ದಂತಕಥೆ ಜಯಸೂರ್ಯ

ಕೊಲಂಬೊ: ಭಾರತವನ್ನು “ದೊಡ್ಡಣ್ಣ (big brother) ಎಂದು ಕರೆದ ಶ್ರೀಲಂಕಾದ ಮಾಜಿ ಸಿಡಿಲಬ್ಬರ ಕ್ರಿಕೆಟ್‌ ಆಟಗಾರ ಸನತ್ ಜಯಸೂರ್ಯ, ಸ್ವಾತಂತ್ರ್ಯದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ದ್ವೀಪ ರಾಷ್ಟ್ರಕ್ಕೆ ಸಹಾಯ ಹಸ್ತ ಚಾಚಿ ವಿವಿಧ ನೆರವು ನೀಡಿದ್ದಕ್ಕಾಗಿ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ನಮ್ಮ ದೇಶದ ನೆರೆಯವರಾಗಿ … Continued