ಮೂತ್ರಕೋಶದ ಕಲ್ಲುಗಳ ಬದಲಾಗಿ ಮೂತ್ರಪಿಂಡ ತೆಗೆದ ವೈದ್ಯರು.. ವ್ಯಕ್ತಿ ಸಾವು: 11 ಲಕ್ಷ ರೂ.ಪರಿಹಾರ ನೀಡುವಂತೆ ಆಸ್ಪತ್ರೆಗೆ ಆದೇಶ

ಗುಜರಾತ್‌ನ ಮಹಿಸಾಗರ್ ಜಿಲ್ಲೆಯ ಅಹೋಸ್ಪಾಲ್ಟಿಯಲ್ಲಿ ವೈದ್ಯರು ಎಡ ಮೂತ್ರಪಿಂಡವನ್ನು ತೆಗೆದ ನಂತರ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 11 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಲಾಗಿದೆ. ಮೃತ ದೇವೇಂದ್ರಭಾಯ್ ರಾವಲ್ ಅವರನ್ನು 2011 ರಲ್ಲಿ ಮೂತ್ರಪಿಂಡದ ಕಲ್ಲುಗಳನ್ನು ತೆಗೆಯಲು ಬಾಲಸಿನೋರ್‌ನ ಕೆಎಂಜಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರ ಸಂಬಂಧಿಯೊಬ್ಬರ ಮನವಿಯನ್ನು ಆಲಿಸಿದ ಗುಜರಾತ್ ರಾಜ್ಯ ಗ್ರಾಹಕರ ವಿವಾದ … Continued