ಗುಜರಾತ್: ಗುಂಪಾಗಿ ನಮಾಜ್‌ ಬೇಡ ಎಂದಿದ್ದಕ್ಕೆ ಹಿಂಸೆ, ಪೊಲೀಸರ ಮೇಲೆ ಕಲ್ಲು ತೂರಾಟ

ನಮಾಜ್ ಮಾಡಲು ಹೆಚ್ಚಿನ ಗುಂಪನ್ನು ಸೇರಿಸಬಾರದು ಎಂದು ಪೊಲೀಸರುಹೇಳಿದ ನಂತರ ಗೊಂಪೊಂದು ಪೊಲೀಸರ ಮೇಲೆ ಹಲ್ಲೆ ನಡೆಸಿ ಕಲ್ಲು ತೂರಾಟ ನಡೆಸಿದ ಘಟನೆ ಗುಜರಾತಿನ ಕಪದ್ವಾಂಜ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ದಿವ್ಯ ಭಾಸ್ಕರ್ ವರದಿ ಮಾಡಿದಂತೆ, ಕಪಾದ್ವಾಂಜ್‌ನ ಲಯನ್ಸ್ ಕ್ಲಬ್ ಬಳಿಯ ಮಸೀದಿಗೆ ಪೊಲೀಸರು ಸಾಮಾಜಿಕ ದೂರವಿಡುವ ಮಾನದಂಡಗಳ ಜಾರಿಗೆ ಮನವೊಲಿಸಲು ಹೋಗಿದ್ದರು. ಆದಾಗ್ಯೂ, ಶೀಘ್ರದಲ್ಲೇ … Continued