ಪಹಲ್ಗಾಮ್ ದಾಳಿ | ಭಾರತದ ಸಿಖ್ ಸೈನಿಕರಿಗೆ ಪ್ರಚೋದನಾಕಾರಿ ಕರೆ ನೀಡಿದ ಭಯೋತ್ಪಾದಕ ಗುರುಪತ್ವಂತ್ ಪನ್ನುನ್
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಭುಗಿಲೆದ್ದರೆ ಪಾಕಿಸ್ತಾನದ ವಿರುದ್ಧ ಹೋರಾಡಬೇಡಿ ಎಂದು ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಭಾರತೀಯ ಸೇನೆಯಲ್ಲಿರುವ ಸಿಖ್ ಸೈನಿಕರಿಗೆ ಹೇಳಿದ್ದಾನೆ. ಪಾಕಿಸ್ತಾನ ಸಿಖ್ಖರಿಗೆ ಮತ್ತು ಖಲಿಸ್ತಾನಕ್ಕೆ “ಸ್ನೇಹಪರ” ಎಂದು ಹೇಳಿದ್ದಾನೆ. ಮತ್ತೊಂದು ಪ್ರಚೋದನಕಾರಿ ವೀಡಿಯೊದಲ್ಲಿ, ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಅದು ಭಾರತ … Continued