ದಂಗೆಯ ಸನಿಹದಲ್ಲಿ ಪಾಕಿಸ್ತಾನ ಸೇನೆ ? : ಪಾಕ್‌ ಸೇನಾ ಮುಖ್ಯಸ್ಥರ ರಾಜೀನಾಮೆಗೆ ಕಿರಿಯ ಅಧಿಕಾರಿಗಳು, ಕರ್ನಲ್‌ಗಳ ಪಟ್ಟು…!

ಪಾಕಿಸ್ತಾನಿ ಸೇನೆಯ ಕಿರಿಯ ಅಧಿಕಾರಿಗಳು, ಕರ್ನಲ್‌ಗಳು, ಮೇಜರ್‌ಗಳು ಮತ್ತು ಮಾಜಿ ಜನರಲ್‌ಗಳು ಪ್ರಸ್ತುತ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರಿಗೆ ರಾಜೀನಾಮೆ ನೀಡಿ ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯಿಸಿದ್ದು, ಇದು ಪಾಕಿಸ್ತಾನ್ ಸೇನೆಯ ಆಂತರಿಕ ಅರಾಜಕ ಸ್ಥಿತಿಯನ್ನು ಹೇಳುತ್ತಿರುವಂತೆ ತೋರುತ್ತಿದೆ. ವರದಿಗಳ ಪ್ರಕಾರ, ಮುನೀರ್ ಸೇಡು ತೀರಿಸಿಕೊಳ್ಳುವ ಸಂದರ್ಭದಲ್ಲಿ ಪಾಕಿಸ್ತಾನ ಸೇನೆಯನ್ನು ರಾಜಕೀಯ ದಬ್ಬಾಳಿಕೆಯ … Continued

ಬಿಡದಿಯ ಕಾರ್ಖಾನೆಯಲ್ಲಿ ಪಾಕಿಸ್ತಾನ ಪರ ಬರಹ; ಇಬ್ಬರ ಬಂಧನ

ರಾಮನಗರ : ವ ಬಿಡದಿಯಲ್ಲಿರುವ ಟೊಯೋಟಾ ಬೋಷೂಕೂ ಆಟೋಮೇಟಿವ್ ಇಂಡಿಯಾ ಕಂಪನಿಯ ಕಾರ್ಖಾನೆಯ ಶೌಚಾಲಯದಲ್ಲಿ ಪಾಕಿಸ್ತಾನ ಪರ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಿಡದಿಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಹೈಮದ್ ಹುಸೇನ್ (24) ಮತ್ತು ಸಾದಿಕ್ (20) ಎಂಬವರು ಬಂಧಿತ ಆರೋಪಿಗಳು. ಇವರು ಟೊಯೋಟಾ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಶೌಚಾಲಯದ … Continued

ವೀಡಿಯೊ | ಬಲೂಚ್ ಬಂಡುಕೋರರಿಂದ ಪಾಕಿಸ್ತಾನ ಮಿಲಿಟರಿ ಬಸ್‌ ಸ್ಫೋಟಿಸಿದ ಮೊದಲ ದೃಶ್ಯ ಬಿಡುಗಡೆ ; 90 ಸೈನಿಕರು ಸತ್ತಿದ್ದಾರೆ ಎಂದ ಬಿಎಲ್‌ಎ

ಬಲೂಚ್ ಲಿಬರೇಶನ್ ಆರ್ಮಿ (BLA) ಬೆಂಗಾವಲು ಪಡೆಯ ಮೇಲಿನ ದಾಳಿಯಲ್ಲಿ 90 ಪಾಕಿಸ್ತಾನಿ ಸೈನ್ಯದ ಸಿಬ್ಬಂದಿಯನ್ನು ಕೊಂದಿರುವುದಾಗಿ ಹೇಳಿಕೊಂಡ ಕೆಲವೇ ಗಂಟೆಗಳ ನಂತರ, ಅದರ ವಿಶೇಷ ಪಡೆಗಳ ಘಟಕವಾದ ಮಜೀದ್ ಬ್ರಿಗೇಡ್ ನಡೆಸಿದ ದಾಳಿಯ ಮೊದಲ ದೃಶ್ಯಗಳನ್ನು ಬಿಡುಗಡೆ ಮಾಡಿದೆ. ಬಿಎಲ್‌ಎ (BLA) ಬಿಡುಗಡೆ ಮಾಡಿದ ವೀಡಿಯೊ ಬಸ್‌ ಸ್ಫೋಟಗೊಂಡಿದ್ದನ್ನು ಸೆರೆಹಿಡಿದಿದೆ, ಅದರ ನಂತರ ಬಸ್‌ನಿಂದ … Continued

ಭಾರತದ ಮೋಸ್ಟ್‌ ವಾಂಟೆಡ್ ಭಯೋತ್ಪಾದಕ ಪಾಕಿಸ್ತಾನದಲ್ಲಿ ಹತ್ಯೆ

ನವದೆಹಲಿ: ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ಪ್ರಮುಖ ಸಹಾಯಕ ಮತ್ತು ಖುರೆಟಾ ಲಾಂಚ್ ಪ್ಯಾಡ್‌ನ ಕಮಾಂಡರ್ ಎಂದು ಕರೆಯಲ್ಪಡುವ ಲಷ್ಕರ್-ಎ-ತೈಬಾದ ಅಬು ಕತಾಲ್ ಸಿಂಧಿ ಭಾನುವಾರ ಬೆಳಿಗ್ಗೆ ಪಾಕಿಸ್ತಾನದಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಬಹು ಮಾಧ್ಯಮ ವರದಿಗಳು ತಿಳಿಸಿವೆ. ಭಯೋತ್ಪಾದಕ ಕತಾಲ್ ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ದಾಳಿಗಳಲ್ಲಿ ಭಾಗಿಯಾಗಿದ್ದ ಮತ್ತು ಕೇಂದ್ರಾಡಳಿತ … Continued

ಪಾಕಿಸ್ತಾನ ರೈಲು ಅಪಹರಣ: ಎಲ್ಲ ಒತ್ತೆಯಾಳುಗಳ ಬಿಡುಗಡೆ ; 33 ಬಿಎಲ್‌ಎ ಬಂಡುಕೋರರ ಹತ್ಯೆ, ; 28 ಯೋಧರು ಸಾವು

ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶವಾದ ಬಲೂಚಿಸ್ತಾನದಲ್ಲಿ ರೈಲನ್ನು ಅಪಹರಿಸಿ 212 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಎಲ್ಲಾ ಬಲೂಚ್ ದಂಗೆಕೋರರು ಕೊಲ್ಲಲ್ಪಟ್ಟಿದ್ದಾರೆ ಮತ್ತು ದಿನವಿಡೀ ತೀವ್ರವಾದ ಮಿಲಿಟರಿ ಕಾರ್ಯಾಚರಣೆಯ ನಂತರ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ, ಕಾರ್ಯಾಚರಣೆ ಅಂತ್ಯಗೊಂಡಿದೆ ಎಂದು ಪಾಕಿಸ್ತಾನ ಸೇನೆ ಬುಧವಾರ ಸಂಜೆ ತಿಳಿಸಿದೆ. ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಯಿಂದ ಇಪ್ಪತ್ತೊಂದು ಪ್ರಯಾಣಿಕರು (ರಜೆ … Continued

ಪಾಕಿಸ್ತಾನದಲ್ಲಿ ಹೈಜಾಕ್ ಮಾಡಿದ ರೈಲಿನಿಂದ 150 ಒತ್ತೆಯಾಳುಗಳ ರಕ್ಷಣೆ ; 27 ಬಂಡುಕೋರರ ಹತ್ಯೆ

ಇಸ್ಲಾಮಾಬಾದ್‌ : ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶವಾದ ಬಲೂಚಿಸ್ತಾನ್ ಪ್ರದೇಶದಲ್ಲಿ 400 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎಕ್ಸ್‌ಪ್ರೆಸ್‌ ರೈಲನ್ನು ಸಶಸ್ತ್ರ ಬಂಡುಕೋರರು ಅಪಹರಿಸಿದ ನಂತರ ಈವರೆಗೆ 150 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಪಾಕಿಸ್ತಾನ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಕನಿಷ್ಠ 27 ಬಂಡುಕೋರರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಗಳು ಸೂಚಿಸಿವೆ. ಬಂಡುಕೋರರೊಂದಿಗಿನ ಗುಂಡಿನ ಚಕಮಕಿಯ ನಂತರ ಭದ್ರತಾ … Continued

ಪಾಕಿಸ್ತಾನದಲ್ಲಿ ರೈಲನ್ನು ಹೈಜಾಕ್ ಮಾಡಿದ ಬಲೂಚ್ ಲಿಬರೇಶನ್ ಆರ್ಮಿ ; ಒತ್ತೆಯಾಳುಗಳಾಗಿ 182 ಜನರು ; 20 ಸೈನಿಕರು ಸಾವು

ನವದೆಹಲಿ: ನವದೆಹಲಿ: ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶವಾದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರತ್ಯೇಕತಾವಾದಿ ಉಗ್ರಗಾಮಿಗಳು ಮಂಗಳವಾರ ಪೇಶಾವರಕ್ಕೆ ಹೋಗುವ ರೈಲಿನ ಮೇಲೆ ದಾಳಿ ಮಾಡಿ ರೈಲನ್ನೇ ಹೈಜಾಕ್‌ ಮಾಡಿದ್ದಾರೆ. ಅವರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 182 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡದ್ದಾರೆ ಎಂದು ವರದಿಯಾಗಿದೆ. 20 ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ವರದಿಗಳಿವೆ. ಒಂದು ಹೇಳಿಕೆಯಲ್ಲಿ, … Continued

ಮಾನ್ಯ ವೀಸಾ ಇದ್ದರೂ ಪಾಕಿಸ್ತಾನದ ಹಿರಿಯ ರಾಜತಾಂತ್ರಿಕನ ಗಡೀಪಾರು ಮಾಡಿದ ಅಮೆರಿಕ

ಅಮೆರಿಕದಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಮುಜುಗರವಾಗಿದ್ದು, ಮಾನ್ಯವಾದ ವೀಸಾ ಮತ್ತು ಅಗತ್ಯ ದಾಖಲೆಗಳನ್ನು ಹೊಂದಿದ್ದರೂ ಪಾಕಿಸ್ತಾನದ ಹಿರಿಯ ರಾಜತಾಂತ್ರಿಕರಿಗೆ ಅಮೆರಿಕಕ್ಕೆ ಪ್ರವೇಶ ನಿರಾಕರಿಸಲಾಯಿತು ಎಂದು ಪಾಕಿಸ್ತಾನದ ಮಾಧ್ಯಮ ಔಟ್ಲೆಟ್ ದಿ ನ್ಯೂಸ್ ವರದಿ ಮಾಡಿದೆ. ತುರ್ಕಮೆನಿಸ್ತಾನಕ್ಕೆ ಪಾಕಿಸ್ತಾನದ ರಾಯಭಾರಿಯಾಗಿದ್ದ ಕೆ.ಕೆ. ವ್ಯಾಗನ್ ಅವರು ಲಾಸ್ ಏಂಜಲೀಸ್‌ಗೆ ಆಗಮಿಸಿದ ನಂತರ ಅಮೆರಿಕ ವಲಸೆ ಇಲಾಖೆ ಅವರನ್ನು ತಡೆದಿದೆ ಮತ್ತು … Continued

ಕ್ರಿಕೆಟ್‌ | ಬ್ಯಾಟಿಂಗ್ ಸಮಯದಲ್ಲಿ ನಿದ್ದೆ ಮಾಡಿ ಔಟಾದ ಪಾಕಿಸ್ತಾನ ಆಟಗಾರ..!

ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಗಾದ ವಿಲಕ್ಷಣ ಘಟನೆಯಲ್ಲಿ, ಪಾಕಿಸ್ತಾನದ ಬ್ಯಾಟರ್ ಸೌದ್ ಶಕೀಲ್ ಪಂದ್ಯದ ವೇಳೆ ನಿದ್ರಿಸಿ ಔಟಾಗಿದ್ದಾರೆ….!ಇವರು ಈ ರೀತಿ ಔಟಾದ ಪಾಕಿಸ್ತಾನದ ಮೊದಲ ಆಟಗಾರರಾಗಿದ್ದಾರೆ. ಪಾಕಿಸ್ತಾನದಲ್ಲಿ ನಡೆದ ದೇಶೀಯ ಪ್ರಥಮ ದರ್ಜೆ ಪಂದ್ಯಾವಳಿಯಾದ ಅಧ್ಯಕ್ಷರ ಟ್ರೋಫಿ ಫೈನಲ್‌ನಲ್ಲಿ ಈ ಅಸಾಮಾನ್ಯ ವಿದ್ಯಮಾನ ನಡೆದಿದೆ. ವರದಿಗಳ ಪ್ರಕಾರ, ಶಕೀಲ್ ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿ ನಿದ್ರಿಸಿದ್ದರು, ಅವರು … Continued

ವೀಡಿಯೊ…| ಚಾಂಪಿಯನ್ಸ್ ಟ್ರೋಫಿ 2025 : ಭಾರತದ ಧ್ವಜವನ್ನು ಬೀಸಿದ್ದಕ್ಕಾಗಿ ಪಾಕಿಸ್ತಾನದಲ್ಲಿ ಅಭಿಮಾನಿಯೊಬ್ಬನ ಕಾಲರ್‌ ಹಿಡಿದು ಎಳೆದಾಡಿದ್ರಾ ..?

ವೈರಲ್ ಆಗಿರುವ ವಿಡಿಯೋದಲ್ಲಿ, ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಭಾರತೀಯ ಧ್ವಜವನ್ನು ಬೀಸುತ್ತಿದ್ದ ಅಭಿಮಾನಿಯೊಬ್ಬನನ್ನು ಪಾಕಿಸ್ತಾನ ಅಧಿಕಾರಿಗಳು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಘಟನೆಯ ನಿಖರತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ವೀಡಿಯೊದಲ್ಲಿ, ಇಬ್ಬರು ಅಧಿಕಾರಿಗಳು ಧ್ವಜವನ್ನು ಕಸಿದುಕೊಂಡು ಅಭಿಮಾನಿ ಕಾಲರ್‌ ಹಿಡಿದುಕೊಂಡು ಎಳೆದಾಡುತ್ತಿರುವುದು ಕಂಡುಬಂದಿದೆ. ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ತಡೆದು ಕ್ರೀಡಾಂಗಣದ ಹೊರಗೆ ಥಳಿಸಿದ್ದಾರೆ ಎಂದು ವರದಿಗಳು … Continued