ವಿಡಿಯೊ | ನೇಪಾಳ ದುರಂತ : 9 ದಿನಗಳ ಬಳಿಕ ಸುರಂಗದಿಂದ ಇಬ್ಬರ ಜೀವಂತ ರಕ್ಷಣೆ; ಒಳಗಿನಿಂದ ಕೇಳಿಬಂದ ಧ್ವನಿಗಳು
ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತದ ಒಂಬತ್ತು ದಿನಗಳ ಬಳಿಕ, ಅವಶೇಷಗಳಡಿ ಹೂತುಹೋಗಿದ್ದ ಜಲವಿದ್ಯುತ್ ಯೋಜನೆಯ ಸುರಂಗದಿಂದ ಇಬ್ಬರು ಕಾರ್ಮಿಕರನ್ನು ಜೀವಂತವಾಗಿ ಹೊರತೆಗೆದಿದ್ದು, ಇನ್ನೂ ಹಲವರು ಸುರಂಗಗಳಲ್ಲಿ ಸಿಲುಕಿರುವ ಸಾಧ್ಯತೆಯ ನಡುವೆ ಹೊಸ ಆಶಾಕಿರಣ ಮೂಡಿಸಿದೆ. ತ್ರಿಶೂಲಿ-3ಎ ಸುರಂಗದೊಳಗಿಂದ ಇನ್ನೂ ಕೆಲವರ ಧ್ವನಿಗಳು ಕೇಳಿಬಂದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ತ್ರಿಶೂಲಿ ಪ್ರದೇಶದಲ್ಲಿರುವ … Continued