ಹಂಪಿ ಲೋಕಪಾವನ ಕೊಳಕ್ಕೆ ವಿಷ ಬೆರೆಸಿದ ಕಿಡಿಗೇಡಿಗಳು: ಮೀನುಗಳ ಸಾವು

ಹಂಪಿ:ಹಂಪಿ ಪರಿಸರದ ಪುಣ್ಯಕೊಳವೆಂದೇ ಪ್ರಸಿದ್ಧಿ ಪಡೆದಿರುವ ಲೋಕಪಾವನ ಕೊಳಕ್ಕೆ ಯಾರೋ ಕಿಡಿಗೇಡಿಗಳು ವಿಷ ಹಾಕಿದ ಪರಿಣಾಮ  ಮೀನುಗಳು ಸತ್ತಿವೆ. ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ ಎಂದು ಹೇಳಲಾಗಿದೆ. ಹಂಪಿಯ ಐತಿಹಾಸಿಕ ಪ್ರಸಿದ್ಧ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಶ್ರೀ ವಿದ್ಯಾರಣ್ಯ ಮಠದ ಹಿಂಭಾಗಕ್ಕಿರುವ ಈ ಲೋಕಪಾವನ ಕೊಳವು ಮಲೀನಗೊಂಡ ಕಾರಣ ಶ್ರೀಗಳು ಅದನ್ನು ಸ್ವಚ್ಛಗೊಳಿಸಿದ್ದರು. … Continued