ಟ್ರಕ್ ಡಿಕ್ಕಿ ಹೊಡೆಸಿ ತನಿಖೆಗೆ ಹೋಗಿದ್ದ ಪೊಲೀಸ್ ಅಧಿಕಾರಿ ಸಾಯಿಸಿದ ಗಣಿ ಮಾಫಿಯಾ
ಚಂಡೀಗಡ: ಮಂಗಳವಾರ ನುಹ್ನ ಪಚ್ಗಾಂವ್ ಬಳಿ ಗಣಿ ಮಾಫಿಯಾ ಡಿಎಸ್ಪಿ ಶ್ರೇಣಿಯ ಹರಿಯಾಣ ಪೊಲೀಸ್ ಅಧಿಕಾರಿಯೊಬ್ಬರನ್ನು ಟ್ರಕ್ ಡಿಕ್ಕಿ ಹೊಡೆಸಿ ಸಾಯಿಸಲಾಗಿದೆ ಎಂದು ವರದಿಯಾಗಿದೆ. ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿದ್ದ ತಾವೂರು ಡಿಎಸ್ಪಿ ಸುರೇಂದ್ರ ಸಿಂಗ್ ಅವರಿಗೆ ಟ್ರಕ್ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ತೆರೆದ ಕಸದ ತೊಟ್ಟಿಯಲ್ಲಿ ಅವರ ಶವ ಪತ್ತೆಯಾಗಿದೆ. ಅಕ್ರಮ … Continued