ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯಕುಮಾರ್ ಸಕ್ಸೇನಾ ವಿರುದ್ಧ ಮಾನಹಾನಿಕರ ಆರೋಪ ಮಾಡದಂತೆ ಎಎಪಿಗೆ ನಿರ್ಬಂಧಿಸಿದ ಹೈಕೋರ್ಟ್
ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ವಿನಯಕುಮಾರ್ ಸಕ್ಸೇನಾ ಮತ್ತು ಅವರ ಕುಟುಂಬದವರು ₹ 1,400 ಕೋಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರತಿಪಾದಿಸಿದ ನಂತರ ಆಮ್ ಆದ್ಮಿ ಪಕ್ಷ ಮತ್ತು ಅದರ ಹಲವಾರು ನಾಯಕರು “ಸುಳ್ಳು” ಆರೋಪಗಳನ್ನು ಮಾಡದಂತೆ ಸೆಪ್ಟೆಂಬರ್ 27 ರಂದು ದೆಹಲಿ ಹೈಕೋರ್ಟ್ ನಿರ್ಬಂಧಿಸಿದೆ. ಅಲ್ಲದೆ, ಸಕ್ಸೇನಾ ಅವರು ಎಎಪಿ, ಅದರ ನಾಯಕರಾದ ಅತಿಶಿ ಸಿಂಗ್, … Continued