ಅಲಹಾಬಾದ್ ಹೈಕೋರ್ಟ್ ನಲ್ಲಿ ವಕೀಲರ ಪ್ರತಿಭಟನೆಯಿಂದಾಗಿ ತಾಜ್ ಮಹಲ್ ಇತಿಹಾಸ ಪ್ರಕರಣದ ವಿಚಾರಣೆ ಮೇ 12ಕ್ಕೆ ಮುಂದೂಡಿಕೆ

ಲಕ್ನೋ: ವಕೀಲರು ಕಲಾಪದಿಂದ ದೂರ ಉಳಿದ ಕಾರಣ ಅಲಹಾಬಾದ್ ಹೈಕೋರ್ಟ್‌ನಲ್ಲಿ ತಾಜ್ ಮಹಲ್ ಇತಿಹಾಸದ ಸತ್ಯಶೋಧನೆ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಗುರುವಾರಕ್ಕೆ (ಮೇ ೧೨ ಮುಂದೂಡಲಾಗಿದೆ. ಬಿಜೆಪಿಯ ಅಯೋಧ್ಯೆ ಘಟಕದ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್ ಅವರು ಹೈಕೋರ್ಟ್‌ನ ಲಕ್ನೋ ಪೀಠದ ರಿಜಿಸ್ಟ್ರಿಯಲ್ಲಿ ಶನಿವಾರ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ನ್ಯಾಯಮೂರ್ತಿ … Continued