ಮಾಂಡೌಸ್ ಚಂಡಮಾರುತ: ಭಾರೀ ಗಾಳಿ ಮಳೆ, ತಮಿಳುನಾಡಿನಲ್ಲಿ 4 ಮಂದಿ ಸಾವು

ಚೆನ್ನೈ : ಮಾಂಡೌಸ್ ಚಂಡಮಾರುತಕ್ಕೆ ತಮಿಳುನಾಡಿನಾದ್ಯಂತ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಚೆನ್ನೈ ಸೇರಿದಂತೆ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಶನಿವಾರ, “ಇದುವರೆಗೆ ನಾಲ್ವರು ಮೃತಪಟ್ಟಿದ್ದಾರೆ. ಅಲ್ಲದೆ, 98 ಜಾನುವಾರುಗಳ ಸಾವಿಗೀಡಾಗಿವೆ ಮತ್ತು 181 ಮನೆಗಳಿಗೆ ಹಾನಿಯಾಗಿದೆ. ಚೆನ್ನೈನಲ್ಲಿ 400 ಮರಗಳು ನೆಲಕ್ಕುರುಳಿವೆ ಎಂದು ವರದಿಯಾಗಿದೆ. ಇತರ … Continued