ಹಿಂದೂ ಯುವಕನ ಹತ್ಯೆ ಪ್ರಕರಣ: ಹೈದರಾಬಾದ್ ಪೊಲೀಸರಿಂ ವರದಿ ಕೇಳಿದ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ

ನವದೆಹಲಿ: ತೆಲಂಗಾಣದಲ್ಲಿ ನಡೆದಿದೆ ಎನ್ನಲಾದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಕೈಗೊಂಡ ಕ್ರಮಗಳ ಕುರಿತು ಶುಕ್ರವಾರ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಹೈದರಾಬಾದ್ ಪೊಲೀಸರಿಂದ ವರದಿ ಕೇಳಿದೆ. 25ರ ಹರೆಯದ ದಲಿತ ಬಿ ನಾಗರಾಜು ಎಂಬಾತ ತನ್ನ ಪತ್ನಿಯೊಂದಿಗೆ ಮೋಟಾರು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ದಾಳಿ ಮಾಡಿದ ಸೈಯದ್ ಮೊಬಿನ್ ಅಹಮದ್ ಮತ್ತು ಮಹಮ್ಮದ್ ಮಸೂದ್ ಅಹಮದ್ ಸ್ಕೂಟರ್‌ನಲ್ಲಿ … Continued