ಹಿಂದೂಗಳ ಸಂತತಿಯಲ್ಲಿ ಇಳಿಕೆಯಾಗುವುದು ಬೇಡ :ಸ್ವರ್ಣವಲ್ಲೀ ಶ್ರೀಗಳು

ಶಿರಸಿ: ಹಿಂದೂ ಸಮಾಜದಲ್ಲಿ ತಡವಾಗಿ ವಿವಾಹ ಎನ್ನುವುದು ಅನೇಕ ಸಮಸ್ಯೆಗೆ ಕಾರಣವಾಗಿದೆ. ಸೂಕ್ತ ವಯಸ್ಸಿಗೆ ಮದುವೆಯಾದರೆ ಹೆಚ್ಚು ಮಕ್ಕಳನ್ನು, ಸಶಕ್ತ ಮಕ್ಕಳನ್ನು ಸಮಾಜಕ್ಕೆ ನೀಡಬಹುದು. ಸಂತತಿ ನಿಯಂತ್ರಣದಿಂದ ಹಿಂದೂಸ್ಥಾನದಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದೂಸ್ಥಾನದಲ್ಲಿ ನಾವು ನಾವು ಅಲ್ಪಸಂಖ್ಯಾತರಾಗುವ ಅಪಾಯ ಬರದಂತೆ ಎಚ್ಚರ ವಹಿಸಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ. ಉತ್ತರ … Continued