ನಾನು ಬೆಂಗಳೂರು ಬಿಟ್ಟು ಹೋಗಿಲ್ಲ, ನನಗೆ ಬೆದರಿಕೆಯಿದೆ: ಹಿತೇಶಾ ಚಂದ್ರಾಣಿ

ಬೆಂಗಳೂರು: ಜೊಮಾಟೊ ಡೆಲಿವರಿ ಬಾಯ್ ಕಾಮರಾಜ್ ತಮ್ಮ ಮುಖಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಿರುವ ಹಿತೇಶಾ ಚಂದ್ರಾಣಿ ಇದೇ ಮೊದಲ ಬಾರಿಗೆ ಈ ಬಗ್ಗೆ ಮಾತನಾಡಿದ್ದು, ಪೊಲೀಸ್ ತನಿಖೆಯನ್ನು ತಪ್ಪಿಸಲು ತಾನು ಬೆಂಗಳೂರಿನಿಂದ ಹೊರನಡೆದಿದ್ದೇನೆ ಎಂಬ ವರದಿಯನ್ನು ಅವರು ನಿರಾಕರಿಸಿದ್ದಾರೆ. ಹಾಗೂ ನಾನು ಬೆಂಗಳೂರು ಬಿಟ್ಟು ಹೋಗಿಲ್ಲ ಎಂದು ಹೇಳಿದ್ದಾರೆ. ಘಟನೆ ಸಂಭವಿಸಿದಾಗಿನಿಂದ, ನನಗೆ ಕಿರುಕುಳ, ನಿಂದನೆ … Continued