ವಿಧಾನಮಂಡಲದ ಕಲಾಪ ಸ್ಥಗಿತ ಕರ್ನಾಟಕದ ಜನತೆಗೆ ಮಾಡುತ್ತಿರುವ ಅನ್ಯಾಯ: ಹೊರಟ್ಟಿ

ಹುಬ್ಬಳ್ಳಿ: ಸತತ ಪ್ರತಿಭಟನೆ ಮೂಲಕ ವಿಧಾನಮಂಡಲದ ಕಲಾಪ ಸ್ಥಗಿತಗೊಳಿಸಿರುವುದು ಕರ್ನಾಟಕದ ಜನತೆಗೆ ಮಾಡುತ್ತಿರುವ ಅನ್ಯಾಯ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಶನಿವಾರ ಅಭಿಪ್ರಾಯಪಟ್ಟಿದ್ದಾರೆ. ಈ ಬೆಳವಣಿಗೆಯಿಂದ ನನಗೆ ವೈಯಕ್ತಿಕವಾಗಿ ನೋವಾಗಿದೆ. ಎರಡೂ ಕಡೆಯವರು ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ, ಪೋಷಕರ ಜಗಳದಿಂದ ಕೂಸು ಬಡವಾಗುವಂತಾಗಿದೆ. ಒಬ್ಬ ನಾಗರಿಕನಾಗಿ, ನಾವು ಜನರನ್ನು ಅವಮಾನಿಸುತ್ತಿದ್ದೇವೆ ಅಥವಾ ದ್ರೋಹ … Continued