ಮೀಸಲಾತಿಗೆ ಬಡತನವೇ ಮಾನದಂಡವಾಗಲಿ:ಹೊರಟ್ಟಿ ಸಲಹೆ
ಬೆಂಗಳೂರು: ಮೀಸಲಾತಿ ಪಡೆಯಲು ಬಡತನ, ಆರ್ಥಿಕ ಪರಿಸ್ಥಿತಿಯೇ ಮಾನದಂಡವಾಗಬೇಕು. ಬಡವರಿಗೆ ಮೀಸಲಾತಿ ಸಿಗಬೇಕು ಎಂದು ವಿಧಾನಪರಿಷತ್ನ ಸಭಾಪತಿ ಬಸವರಾಜಹೊರಟ್ಟಿ ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಕುರಿತಾದ ಚರ್ಚೆಗಳು ನಡೆದಿವೆ.ಕರ್ನಾಟಕದಲ್ಲಷ್ಟೇ ಅಲ್ಲ, ದೇಶಾದ್ಯಂತ ನಡೆದಿದೆ. ಎಲ್ಲ ಅರ್ಹ ಬಡವರಿಗೂ ಮೀಸಲಾತಿ ಸಿಗಬೇಕು. ರಾಜ್ಯದಲ್ಲೂ ವಿವಿಧ ಜಾತಿ, ಸಮುದಾಯಗಳು ಮೀಸಲಾತಿಗೆ ಹೋರಾಟ ನಡೆಸಿವೆ. ಆರ್ಥಿಕ ಪರಿಸ್ಥಿತಿ, ಬಡತನವೇ … Continued