ಹುಬ್ಬಳ್ಳಿ ನಗರ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಿ.ಬಿ.ಮರಿಗೌಡರ

(ಮಾರ್ಚ್‌  ೪ರಂದು ಶುಕ್ರವಾರ ಹುಬ್ಬಳ್ಳಿ ನಗರ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೆಳನ ಉಣಕಲ್ಲಿನ ಪಿ.ಬಿ. ರಸ್ತೆಯ ಸಿದ್ಧಪ್ಪಜ್ಜನ ಸಭಾಂಗಣದಲ್ಲಿ ನಡೆದಿದೆ) ಚನ್ನಪ್ಪಗೌಡ ಬಸನಗೌಡ ಮರಿಗೌಡರ ಎಲ್ಲರಿಗೂ ಸಿ.ಬಿ.ಮರಿಗೌಡರ ಸರ್ ಎಂದೇ ಚಿರಪರಿಚಿತರು. ೮೦ ವರ್ಷ ವಯಸ್ಸಿನ (ಜನನ:೦೧-೦೩-೧೯೪೩) ಇವರು ಪ್ರಾಥಮಿಕ ಶಿಕ್ಷಣವನ್ನು ಉಣಕಲ್ಲಿನಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಗಂಗಾಧರ ಹೈಸ್ಕೂಲಿನಿಂದ ಪಡೆದಿದ್ದಾರೆ. ಎಸ್.ಎಸ್.ಎಲ್.ಸಿ ೧೯೬೦ ರಲ್ಲಿ, … Continued