ಹೈದರಾಬಾದ್-ಬೆಂಗಳೂರು ವಂದೇ ಭಾರತ ರೈಲು ಸೆಪ್ಟೆಂಬರ್ 25 ರಿಂದ ಆರಂಭ

ಬೆಂಗಳೂರು : ಹೈದರಾಬಾದ್-ಬೆಂಗಳೂರು ʼವಂದೇ ಭಾರತʼ ರೈಲಿನ ವಾಣಿಜ್ಯ ಕಾರ್ಯಾಚರಣೆ ಸೆಪ್ಟೆಂಬರ್ 25 (ಸೋಮವಾರ)ರಿಂದ ಪ್ರಾರಂಭವಾಗಲಿದೆ. ಅರೆ-ಹೈ-ಸ್ಪೀಡ್ ರೈಲು ಎರಡು ಮಹಾನಗರಗಳ ನಡುವೆ ಸುಮಾರು ಎರಡು ಗಂಟೆಗಳ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್-ಬೆಂಗಳೂರು ವಂದೇ ಭಾರತ್ ರೈಲನ್ನು ಭಾನುವಾರ ವರ್ಚುವಲ್‌ನಲ್ಲಿ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಯಶವಂತಪುರದಿಂದ ಹೈದರಾಬಾದ್‌ನ ಕಾಚೆಗುಡಕ್ಕೆ ಕಾರ್ಯಾಚರಣೆ ನಡೆಸಲು … Continued