ನಾನು ಯಾರಿಗೂ ಸಹಾಯ ಮಾಡಲು ಸಾಧ್ಯವಿಲ್ಲ :ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಹೈಕೋರ್ಟಿಗೆ ಎಎಪಿ ಶಾಸಕ ಮನವಿ..!

ನವ ದೆಹಲಿ: ಕೋವಿಡ್ ಪರಿಸ್ಥಿತಿ ರಾಷ್ಟ್ರ ರಾಜಧಾನಿಯಲ್ಲಿ ಕೆಟ್ಟದ್ದರಿಂದ ಅತಿಕೆಟ್ಟದಕ್ಕೆ ತಿರುಗುತ್ತಿರುವುದರಿಂದ, ರಾಷ್ಟ್ರಪತಿಗಳ ಆಡಳಿತವನ್ನು ದೆಹಲಿಯಲ್ಲಿ ಹೇರಬೇಕು ಎಂದು ಮಾತಿಯಾ ಮಹಲ್ಲಿನ ಆಮ್‌ ಆದ್ಮಿ ಪಕ್ಷದ ಶಾಸಕ ಶೋಯೆಬ್ ಇಕ್ಬಾಲ್ ಶುಕ್ರವಾರ ಹೇಳಿದ್ದಾರೆ. ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ನಗರವು ಆಮ್ಲಜನಕ ಮತ್ತು ಔಷಧಿಗಳ ಕೊರತೆ ಎದುರಿಸುತ್ತಿರುವ ರಸ್ತೆಗಳಲ್ಲಿ ಶವಗಳನ್ನುಹರಡಬೇಕಾದ ಪರಿಸ್ಥಿತಿ ಬರಬಹುದು ಎಂದು ಇಕ್ಬಾಲ್ … Continued