ಇಂತಹ ಕಾನೂನು ದುರ್ಬಲಗೊಳಿಸುವಿಕೆ ನಿರ್ಭಯಕ್ಕೆ ಕಾರಣವಾಗುತ್ತದೆ”: ಐಎಎಸ್‌ ಅಧಿಕಾರಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅಪರಾಧಿ-ಗ್ಯಾಂಗ್‌ಸ್ಟರ್‌ ಬಿಡುಗಡೆಗೆ ಐಎಎಸ್ ಸಂಘ

ನವದೆಹಲಿ: ದಲಿತ ಐಎಎಸ್‌ ಅಧಿಕಾರಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಗ್ಯಾಂಗ್‌ಸ್ಟರ್‌-ರಾಜಕಾರಣಿ ಆನಂದ್‌ ಮೋಹನ್‌ ಸಿಂಗ್‌ ಬಿಡುಗಡೆಗೆ ಅನುಕೂಲವಾಗಲಿರುವ ಬಿಹಾರದ ನಿಯಮಗಳ ಬದಲಾವಣೆಯ ವಿರುದ್ಧ ದೇಶದ ಉನ್ನತಾಧಿಕಾರಿಗಳು ತೀವ್ರ ಪ್ರತಿಭಟನೆ ನಡೆಸಿದ್ದಾರೆ. “ಇಂತಹ ಕಾನೂನು ದುರ್ಬಲಗೊಳಿಸುವಿಕೆ ನಿರ್ಧಾರವು ನಿರ್ಭಯಕ್ಕೆ ಕಾರಣವಾಗುತ್ತದೆ, ಸಾರ್ವಜನಿಕ ಸೇವಕರ ನೈತಿಕತೆ ಕುಗ್ಗಿಸುತ್ತದೆ, ಸಾರ್ವಜನಿಕ ಸುವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ನ್ಯಾಯದ ಆಡಳಿತವನ್ನು … Continued