ನಾನು ಬಿಜೆಪಿ ಸೇವಕನೆಂಬಂತೆ ಆಹ್ವಾನಿಸಲಾಗಿದೆ…: ನೇತಾಜಿ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ ಹಾಜರಾಗಲ್ಲ ಎಂದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಸರಿಯಾದ ಕ್ರಮದಲ್ಲಿ ಆಹ್ವಾನಿಸಿದ ಕಾರಣ ಇಂದು ದೆಹಲಿಯಲ್ಲಿ ನೇತಾಜಿ ಪ್ರತಿಮೆ ಉದ್ಘಾಟನೆಗೆ ಹಾಜರಾಗುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಂದಿನ ಕಾರ್ಯಕ್ರಮದ ಬಗ್ಗೆ ತಿಳಿಸುವ ಅಧಿಕಾರಶಾಹಿಯಿಂದ ನಿನ್ನೆ ಪತ್ರ ಬಂದಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನಿನ್ನೆ ಸಂಜೆ ನನಗೆ ಅಧಿಕಾರಿಯಿಂದ ಪತ್ರ ಬಂದಿದೆ. ಗುರುವಾರ 7 ಗಂಟೆಗೆ ನೇತಾಜಿ … Continued