ಬಿಜೆಪಿಯವರು ಹೇಳುವುದೇ ಒಂದು ಮಾಡುವುದು ಇನ್ನೊಂದು : ಕುಮಟಾ ಸಮಾವೇಶದಲ್ಲಿ.ಶಿವಕುಮಾರ
ಕುಮಟಾ: ಬಿಜೆಪಿಯವರು ಹಿಂದು ಎಂದು ಬಾಯಲ್ಲಿ ಹೇಳುತ್ತಾರೆ, ಆದರೆ ಜಾತೀಯತೆಯ ಮೇಲೆಯೇ ಚುನಾವಣೆ ಮಾಡುತ್ತಾರೆ. ಅವರದ್ದು ಹೇಳುವುದು ಒಂದು ಹಾಗೂ ಮಾಡುವುದು ಇನ್ನೊಂದಾಗಿದೆ. ಕಾಂಗ್ರೆಸ್ಗೆ ಎಲ್ಲ ಸಮುದಾಯಗಳೂ ಒಂದೇ. ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ. ಮಾನವೀಯತೆ ನೆಲೆಯಲ್ಲಿ ನಮ್ಮ ಪಕ್ಷ ನಿಂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ … Continued