ಹುಬ್ಬಳ್ಳಿ: ದರ್ಗಾದ ಗೋಡೆಗೆ ಗುದ್ದಿದ ಕಾರ್, ಒಂದೇ ಕುಟುಂಬದ ಮೂವರ ಸಾವು

ಹುಬ್ಬಳ್ಳಿ: ಬೆಂಗಳೂರು-ಹುಬ್ಬಳ್ಳಿ ‘ರಾಷ್ಟ್ರೀಯ ಹೆದ್ದಾರಿ ಮೇಲೆ ಕುಂದಗೋಳ ತಾಲೂಕಿನ ಜಗಳೂರ ಗ್ರಾಮದ ಸಮೀಪ ರಸ್ತೆಯ ಪಕ್ಕದಲ್ಲಿರುವ ಹಜರತ್ ಸಯ್ಯದ್ ಪತೇಶಾವಲಿ ದರ್ಗಾಗೆ ಕಾರ್ ಗುದ್ದಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿ, ಓರ್ವ ಮಹಿಳೆ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಕಾರಿನಲ್ಲಿದ್ದ ಹನಮಂತಪ್ಪ ಬೇವಿನಕಟ್ಟಿ ( 76 ವರ್ಷ), ಪತ್ನಿ ರೇಣುಕಾ (75 ವರ್ಷ) ಅಳಿಯ ರವೀಂದ್ರ … Continued