“ಜನ ಗಣ ಮನ’ ಮತ್ತು “ವಂದೇ ಮಾತರಂ’ ಸಮಾನ ನೆಲೆಯಲ್ಲಿ ನಿಂತಿದೆ, ಸಮಾನವಾಗಿ ಗೌರವಿಸಬೇಕು: ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ

ನವದೆಹಲಿ: ರಾಷ್ಟ್ರಗೀತೆ ‘ಜನ ಗಣ ಮನ’ ಮತ್ತು ರಾಷ್ಟ್ರಗೀತೆ ‘ವಂದೇ ಮಾತರಂ’ ಸಮಾನ ನೆಲೆಯಲ್ಲಿ ನಿಂತಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯೂ ಎರಡಕ್ಕೂ ಸಮಾನ ಗೌರವ ನೀಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ಶುಕ್ರವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ‘ವಂದೇ ಮಾತರಂ’ ಅನ್ನು ‘ಜನ-ಗಣ-ಮನ’ ಸ್ಥಾನಮಾನಕ್ಕೆ ಏರಿಸುವಂತೆ ಕೋರಿ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರ … Continued