ನನಗೆ ವಯಸ್ಸಾಯ್ತು, ನನ್ನ ವಯಸ್ಕ ಅಂಗವಿಕಲ ಮಗನಿಗೆ ನೆರವು ನೀಡಿ: ತಾಯಿ ಕೂಗಿಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ತನ್ನ ವಯಸ್ಕ ಅಂಗವಿಕಲ ಮಗನನ್ನು ಎತ್ತಿಕೊಂಡು ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಆಗಮಿಸಿದ ತಾಯಿಯೊಬ್ಬಳು ವಯಸ್ಕ ಮಗನ ಪೋಷಣೆಯ ಬಗ್ಗೆ ತಮ್ಮ ನೋವನ್ನು ತೋಡಿಕೊಂಡು ಆರ್ಥಿಕ ನೆರವಿಗಾಗಿ ಮೊರೆಯಿಟ್ಟರು. ತಾಯಿಯ ಕರುಳಿನ ಕೂಗಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಕರೆದು ತಕ್ಷಣವೇ ನೆರವು ನೀಡುವ ವ್ಯವಸ್ಥೆ ಮಾಡುವಂತೆ ಆದೇಶಿಸಿದ್ದಾರೆ. ಕೊಡಗಿನ ಶನಿವಾರ ಸಂತೆಯ … Continued