ಬಿಜೆಪಿಯೊಂದಿಗೆ ಕೈಜೋಡಿಸಿ: ಶಿವಸೇನಾ ಶಾಸಕ ಸರ್ನಾಯಕ್‌ ಸಿಎಂ ಉದ್ಧವ್ ಠಾಕ್ರೆಗೆ ಬರೆದ ಪತ್ರ ಈಗ ವೈರಲ್..!

ಮುಂಬೈ: ಶಿವಸೇನೆ ಮುಖಂಡ ಮತ್ತು ಶಾಸಕ ಪ್ರತಾಪ್ ಸರ್ನಾಯಕ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ಶಿವಸೇನೆಯು ಮತ್ತೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೈಜೋಡಿಸಬೇಕು ಎಂದು ಹೇಳಿದ್ದಾರೆ. ಈಗ ವೈರಲ್ ಆಗಿರುವ ಮರಾಠಿಯಲ್ಲಿ ಬರೆದಿರುವ ಪತ್ರದಲ್ಲಿ, ಥಾನೆಯ ಓವಾಲಾ-ಮಜಿವಾಡಾ ಕ್ಷೇತ್ರದ ಶಾಸಕರಾದ ಸರ್ನಾಯಕ್, ಮುಂಬರುವ ಮುಂಬೈ ಮತ್ತು ಥಾಣೆ ಮಹಾನಗರ ಪಾಲಿಕೆ … Continued