ಉಮ್ಮಚಗಿ ವಿದ್ವಾನ್ ಗಜಾನನ ಭಟ್ಟ ಕುಂದರಗಿಗೆ ಮಹಾರಾಷ್ಟ್ರ ಸರ್ಕಾರದ ಪ್ರತಿಷ್ಠಿತ ಕಾಳಿದಾಸ ಸಾಧನಾ ಪುರಸ್ಕಾರ ಪ್ರದಾನ

ನಾಗ್ಪುರ: ದೇಶದ ಸಂಸ್ಕೃತ ವಿದ್ವಾಂಸರಿಗೆ ಕೊಡಮಾಡುವ ಮಹಾಕವಿ ಕಾಳಿದಾಸ್ ಸಂಸ್ಕೃತ ಸಾಧನಾ ಪ್ರಶಸ್ತಿಯನ್ನು ಶನಿವಾರ ರಾಮ್‌ಟೆಕ್‌ನ ಕವಿಕುಲಗುರು ಕಾಳಿದಾಸ್ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಮಹಾರಾಷ್ಟ್ರ ಸರ್ಕಾರ ಪ್ರತಿಷ್ಠಿತ ಕಾಳಿದಾಸ ಸಾಧನ ಪುರಸ್ಕಾರಕ್ಕೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮದ ವಿದ್ವಾನ್ ಗಜಾನನ ಭಟ್ ಕುಂದರಗಿ ಅವರು ಭಾಜನರಾಗಿದ್ದಾರೆ. ಮಹಾರಾಷ್ಟ್ರ … Continued