ದೇಶದ್ರೋಹ ಪ್ರಕರಣ: ಕನ್ಹಯ್ಯ ಕುಮಾರ ಸೇರಿದಂತೆ ೯ ಜನರಿಗೆ ಸಮನ್ಸ್‌

ನವದೆಹಲಿ: ಜವಾಹರಲಾಲ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಕುಮಾರ ಸೇರಿದಂತೆ ೯ ಜನರ ಮೇಲೆ ೨೦೧೬ರ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ ೧೫ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಲಾಗಿದೆ. ದೆಹಲಿ ಪೊಲೀಸರು ನೀಡಿದ ಆರೋಪ ಪಟ್ಟಿಯನ್ನಾಧರಿಸಿ ನ್ಯಾಯಾಲಯ ಸಮನ್ಸ್‌ ನೀಡಿದೆ. ದೇಶದ್ರೋಹಿ ಘೋಷಣೆ ಕೂಗಿದ್ದಕ್ಕಾಗಿ ಕನ್ಹಯ್ಯಕುಮಾರ, ಉಮರ್‌ ಖಾಲಿದ್‌. ಮುನೀಬ್‌ ಹುಸೇನ್‌, ಉಮರ್‌ … Continued