ಬೆಂಗಳೂರಿನಲ್ಲಿ PayCM ಪೋಸ್ಟರ್‌ ಅಂಟಿಸಿದ ಕಾಂಗ್ರೆಸ್‌ ನಾಯಕರು

ಬೆಂಗಳೂರು: ಕಾಂಗ್ರೆಸ್ ನಾಯಕರು ಪೇ ಸಿಎಂ ಪೋಸ್ಟರ್ ವಿಷಯವನ್ನು ಮತ್ತಷ್ಟು ಹೈಪ್ ಮಾಡಿದ್ದಾರೆ. ಇಂದು, ಶುಕ್ರವಾರ ಸಂಜೆ ರೇಸ್ ಕೋರ್ಸ್ ಕಾಂಪೌಂಡ್‌ಗೆ ಪ್ರತಿಭಟನಾರ್ಥವಾಗಿ ಪೇ ಸಿಎಂ ಪೋಸ್ಟರ್ ಅಂಟಿಸಿದರು. ನಂತರ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಯಿತು. ಇಂದು ಸಂಜೆ 4:45 ಗಂಟೆಗೆ … Continued