ಕರ್ನಾಟಕದಲ್ಲಿ ಕೋವಿಡ್ -19 ಮೂರನೇ ಅಲೆಗೆ ಸಿದ್ಧತೆ

ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆ ತಡೆಗೆ ಕೆಂಪು, ಹಸಿರು, ಹಳದಿ ವಲಯಗಳಾಗಿ ಗುರುತಿಸಿ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈ ನಡುವೆ ನೆರೆಯ ಕೇರಳದಲ್ಲಿ ದಿನನಿತ್ಯ ಕೊರೊನಾ ಸೋಂಕು ಸಂಖ್ಯೆ ನಿತ್ಯ ಹೆಚ್ಚಳವಾಗುತ್ತಿರುವುದು, ಮೂರನೇ ಅಲೆ ಮುನ್ಸೂಚನೆಯ ಭೀತಿ ಹೆಚ್ಚಳವಾಗಿದೆ. ಹೀಗಾಗಿ ರಾಜ್ಯಕ್ಕೆ ಆತಂಕ ಶುರುವಾಗಿದ್ದು ಕರ್ನಾಟಕ ಗಡಿ ಭಾಗದಲ್ಲಿ … Continued