ಉಗ್ರ ಕಸಬ್ ಪ್ರಕರಣದ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್, ಮಾಜಿ ರಾಜತಾಂತ್ರಿಕ ಹರ್ಷವರ್ಧನ ಶೃಂಗ್ಲಾ ರಾಜ್ಯಸಭೆಗೆ ನಾಮನಿರ್ದೇಶನ
ನವದೆಹಲಿ : ಮಾಜಿ ರಾಜತಾಂತ್ರಿಕ ಹರ್ಷ ಶ್ರಿಂಗ್ಲಾ ಮತ್ತು 26/11 ದಾಳಿ ಭಯೋತ್ಪಾದಕ ಅಜ್ಮಲ್ ಕಸಬ್ ವಿರುದ್ಧ ವಿಚಾರಣೆಗೆ ಸಹಾಯ ಮಾಡಿದ ಖ್ಯಾತ ವಕೀಲ ಉಜ್ವಲ್ ನಿಕಮ್ ಅವರನ್ನು ರಾಜ್ಯಸಭೆಗೆ ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡಿದ್ದಾರೆ. ಗೃಹ ಸಚಿವಾಲಯ ಶನಿವಾರ ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ, ಸಂಸತ್ತಿನ ಮೇಲ್ಮನೆಗೆ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ, ಇದರಲ್ಲಿ ರಾಜತಾಂತ್ರಿಕತೆ, ಕಾನೂನು … Continued