ಬಿಜೆಪಿಗೆ ನೋ ಅಂದ ಕೇರಳ.. ಒಂದು ಸೀಟೂ ಗೆಲ್ಲದ ಕೇಸರಿ ಪಕ್ಷ..!

2021 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬೇಡ ಎಂದು ಕೇರಳ ದೃಢವಾಗಿ ಹೇಳಿದ್ದು, ರಾಷ್ಟ್ರೀಯ ಪಕ್ಷ ಒಂದೇ ಸ್ಥಾನವನ್ನು ಗೆಲ್ಲಲು ವಿಫಲವಾಗಿದೆ ಮತ್ತು ರಾಜ್ಯದಲ್ಲಿ ತನ್ನ ಏಕೈಕ ಸ್ಥಾನ ಉಳಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಎರಡು ಸ್ಥಾನಗಳಲ್ಲಿಯೂ ಸೋತರು. ತಾವು 10-20 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಅದರೆ ಬಿಜೆಪಿಗೆ … Continued