ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ : ಇಂದು ಜಂತರ್ ಮಂತರ್ ತಲುಪಲಿರುವ ಖಾಪ್ ನಾಯಕರು

ನವದೆಹಲಿ: ಭಾರತದ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ನೀಡಲು ಹರಿಯಾಣದ ಎಲ್ಲಾ ಖಾಪ್‌ಗಳ ಪ್ರತಿನಿಧಿಗಳು ಭಾನುವಾರ ದೆಹಲಿಯ ಜಂತರ್ ಮಂತರ್ ತಲುಪಲಿದ್ದಾರೆ. 20ಕ್ಕೂ ಹೆಚ್ಚು ಖಾಪ್‌ಗಳ ಮುಖ್ಯಸ್ಥರು ಶನಿವಾರ ಮೆಹಂ ಚೌಬಿಸಿ ಚಬುತಾರಾದಲ್ಲಿ (24 … Continued