ಪೆರ್ನಾಲ್‌, ರಮೇಶ ಕಾಮತ್‌, ಕುಮುದಾಗೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2022ರ ವಾರ್ಷಿಕ ಗೌರವ ಪ್ರಶಸ್ತಿಗಳಿಗಾಗಿ ಎಚ್.ಎಂ. ಪೆರ್ನಾಲ್‌-ಮಂಗಳೂರು (ಸಾಹಿತ್ಯ), ರಮೇಶ ಕಾಮತ್-ಬೆಂಗಳೂರು (ಕಲೆ) ಮತ್ತು ಕುಮುದಾ ಗಡ್ಕರ್-ಕಾರವಾರ (ಜಾನಪದ) ಅವರನ್ನು ಆಯ್ಕೆ ಮಾಡಿದೆ. ಸೆಪ್ಟೆಂಬರ್ 18 ರಂದು ಭಾನುವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕಾಶಿ ಮಠದಲ್ಲಿ ನಡೆಯುವ ಕೊಂಕಣಿ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳ ಕೊನೆಯಲ್ಲಿ … Continued