ಕುಂಭ: ಹರಿದ್ವಾರದ 30 ಸಾಧುಗಳಿಗೆ ಕೊರೊನಾ ಸೋಂಕು..!

ಹರಿದ್ವಾರ: ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭ ಮೇಳದ ಮಧ್ಯೆ ನಗರದ 30 ಸಾಧುಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಶುಕ್ರವಾರ ತಿಳಿಸಿದ್ದಾರೆ. ಹರಿದ್ವಾರ್ ಮುಖ್ಯ ವೈದ್ಯಾಧಿಕಾರಿ ಡಾ.ಎಸ್‌.ಕೆ ಝಾ, “ಹರಿದ್ವಾರದಲ್ಲಿ ಈವರೆಗೆ 30 ಸಾಧುಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.. ವೈದ್ಯಕೀಯ ತಂಡಗಳು ಅಖಾಡಾಗಳಿಗೆ ಹೋಗುತ್ತಿವೆ ಮತ್ತು ಸಾಧುಗಳ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. … Continued