ಕುಮಟಾ: ಗೋರೆಯಲ್ಲಿ ಕೆನರಾ ಎಕ್ಸೆಲೆನ್ಸ್ ಪಿಯು ಕಾಲೇಜ್ ಕಟ್ಟಡ ಉದ್ಘಾಟನೆ

posted in: ರಾಜ್ಯ | 0

ಕುಮಟಾ: ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಉತ್ಕೃಷ್ಟ ಶಿಕ್ಷಣದ ಜೊತೆ ವಿದ್ಯಾರ್ಥಿಗಳು ರಾಷ್ಟ್ರಭಕ್ತರಾಗಿ ದೇಶಕ್ಕೆ ಆಸ್ತಿಯಾಗಬೇಕು ಎಂದು ಆರ್.ಎಸ್.ಎಸ್. ಹಿರಿಯ ಪ್ರಚಾರಕರಾದ ಸು. ರಾಮಣ್ಣ  ಕರೆ ನೀಡಿದರು. ತಾಲೂಕಿನ ಗೋರೆಯಲ್ಲಿ ದಿ.ಜಿ.ಎನ್. ಹೆಗಡೆ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಖ್ಯಾತ ಸ್ತ್ರೀರೋಗ ತಜ್ಞರಾದ ಡಾ.ಜಿ.ಜಿ. ಹೆಗಡೆ ಸ್ಥಾಪಿಸಿದ ನೂತನ ಕೆನರಾ ಎಕ್ಸೆಲೆನ್ಸ್ ಪಿಯು ಕಾಲೇಜ್ ಕಟ್ಟಡ … Continued