ಭೂ ವಿವಾದ : ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡು ಇಬ್ಬರು ಸೋದರ ಸಂಬಂಧಿಗಳು ಸಾವು
ಬೆಳಗಾವಿ : ಭೂ ವಿವಾದದ ಹಿನ್ನೆಲೆಯಲ್ಲಿ ಸಹೋದರ ಸಂಬಂಧಿಗಳು ಪರಸ್ಪರ ಹೊಡೆದಾಡಿಕೊಂಡು ಸಾವಿಗೀಡಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖೋತವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಖೋತವಾಡಿ ಗ್ರಾಮದ ಹನುಮಂತ ರಾಮಚಂದ್ರ ಖೋತ (34) ಮತ್ತು ಖಂಡೋಬಾ ತಾನಾಜಿ ಖೋತ(32) ಮೃತಪಟ್ಟವರು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹೋದರ ಸಂಬಂಧಿಕರ ಮಕ್ಕಳ ನಡುವೆ ಸೋಮವಾರ … Continued