ಕಲಹ ಪೀಡಿತ ಸುಡಾನಿನಿಂದ ಸ್ಥಳಾಂತರಗೊಂಡು ಮುಂಬೈಗೆ ಬಂದಿಳಿದ ಭಾರತೀಯರ 2ನೇ ಬ್ಯಾಚ್
ನವದೆಹಲಿ : ಕಲಹ ಪೀಡಿತ ಸುಡಾನ್ನಿಂದ 246 ಭಾರತೀಯರನ್ನು ಸ್ಥಳಾಂತರಿಸಿದ ಭಾರತೀಯ ವಾಯುಪಡೆಯ ವಿಮಾನ ಗುರುವಾರ ಮುಂಬೈಗೆ ಬಂದಿಳಿಯಿತು. ಇಂದು ಗುರುವಾರ (ಏಪ್ರಿಲ್ 27) ಬೆಳಿಗ್ಗೆ 11 ಗಂಟೆಗೆ ಜೆಡ್ಡಾದಿಂದ ಟೇಕಾಫ್ ಆದ ವಿಮಾನವು ಮಧ್ಯಾಹ್ನ 3:30 ರ ಸುಮಾರಿಗೆ ಮುಂಬೈಗೆ ಬಂದಿಳಿಯಿತು. ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಮಾರಣಾಂತಿಕ ಯುದ್ಧಕ್ಕೆ ಸಾಕ್ಷಿಯಾಗಿರುವ ಸುಡಾನ್ನಲ್ಲಿ … Continued