ಮೊದಲು ಒಗ್ಗೂಡುವುದು ಮುಖ್ಯ, ನಾಯಕ ಯಾರೆಂದು ನಂತರ ನಿರ್ಧರಿಸಬಹುದು: ಪವಾರ್ ಭೇಟಿ ಬಳಿಕ ಪ್ರತಿಪಕ್ಷಗಳ ಮೈತ್ರಿ ಬಗ್ಗೆ ನಿತೀಶಕುಮಾರ್ ಹೇಳಿಕೆ

ನವದೆಹಲಿ: ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳನ್ನು ಸಾಮಾನ್ಯ ವೇದಿಕೆಗೆ ತರುವ ಪ್ರಯತ್ನಗಳ ಭಾಗವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದರು. ಮತ್ತು 2024 ರ ಚುನಾವಣೆಗೆ virOD ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟದ ನಾಯಕನನ್ನು ನಂತರ ನಿರ್ಧರಿಸಬಹುದು ಎಂದು ಹೇಳಿದರು. ಮೊದಲು ಒಗ್ಗೂಡುವುದು ಮುಖ್ಯ ಎಂದು … Continued